ನೊವೆಲ್ ಕೊರೊನಾವೈರಸ್ ಭೀತಿಯಲ್ಲಿ ಜನರು ಬೆಂಗಳೂರನ್ನು ತೊರೆದು ತಮ್ಮೂರುಗಳತ್ತ ಹೊರಟಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
KPCC President D K Shivakumar Lists Reasons on Why did people leaving Bangalore.